ಕಣ್ಣ ಕಂಬನಿಯೊರೆಸಿ
ಗಾಯಗೊಂಡ ಹೃದಯಕೆ
ಮುಲಾಮು ಹಚ್ಚಿ
ನಿರುತ್ಸಾಹಿಯಾದವನಿಗೆ
ಉತ್ಸಾಹ ತುಂಬಿ
ಗೆಲುವಿನ ಹಾದಿಗೆ
ಜೊತೆಯಾಗಿ
ಸೋತ ಮನಸಿಗೆ
ಸಮಾಧಾನ ನೀಡಿ
ಬೇಸರಗೊಂಡ ಜೀವಕೆ
ನಗೆಯ ಅಮೃತವನಿತ್ತ
ಸ್ನೇಹ ಅಮರವಾಗಲಿ..
ರಚನೆ: ನವೀನ ಬೂದನೂರು
ಗಾಯಗೊಂಡ ಹೃದಯಕೆ
ಮುಲಾಮು ಹಚ್ಚಿ
ನಿರುತ್ಸಾಹಿಯಾದವನಿಗೆ
ಉತ್ಸಾಹ ತುಂಬಿ
ಗೆಲುವಿನ ಹಾದಿಗೆ
ಜೊತೆಯಾಗಿ
ಸೋತ ಮನಸಿಗೆ
ಸಮಾಧಾನ ನೀಡಿ
ಬೇಸರಗೊಂಡ ಜೀವಕೆ
ನಗೆಯ ಅಮೃತವನಿತ್ತ
ಸ್ನೇಹ ಅಮರವಾಗಲಿ..
ರಚನೆ: ನವೀನ ಬೂದನೂರು
No comments:
Post a Comment