ಮನಸೆಂಬ ಮಾಯಾವಿ
Monday, April 6, 2020
ಕಾವಲುಗಾರನಿಲ್ಲದ ಈ ಹೃದಯ
ತೆರೆದೇಯಿರುವುದಿದು ಎಂದಿಗೂ
ಬಂದವರು ಬರಲಿ
ಅವರಿಗಿದೋ ಸುಸ್ವಾಗತ..
ಹೊರಡುವವರು ಹೋಗಲಿ
ಅವರಿಗಿದೋ ಶುಭ ವಿದಾಯ..
- ನವೀನ ಬೂದನೂರು
No comments:
Post a Comment
Newer Post
Older Post
Home
Subscribe to:
Post Comments (Atom)
ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ
(no title)
ಆ ಕೊನೆಯ ಬೆಂಚಲ್ಲಿ ಕುಳಿತು ಓರೆಗಣ್ಣಿನಲಿ ನೋಡುತ್ತಾ ಎದೆಬಡಿತ ಹೆಚ್ಚಿಸುತ್ತಿದ್ದ ನಿನ್ನ ತುಂಟು ಕಂಗಳ ನಾನಿನ್ನೂ ಮರೆತಿಲ್ಲ ಮಾತನಾಡುವ ಹಂಬಲವಿದ್ದೂ ಮಾತನಾಡದೇ ...
(no title)
ಆಕರ್ಷಣೆಯಿಂದ ದೂರ ಉಳಿಯಲು ನೀ ಮೌನಿಯಾದೆ.. ಆದರೆ ಈ ಕಂಗಳು ನಿನ್ನ ಮೌನಕ್ಕೇ ಆಕರ್ಷಿತವಾದವು.. - ಎನ್.ಬಿ
(no title)
ಯಾರೋ ಮುಚ್ಚಿದ ಮನೆಯ ಬಾಗಿಲ ತೆರೆದ ನೀನು ಒಂದು ಹಣತೆಯನ್ನಾದರೂ ಹಚ್ಚಿಡಬಾರದೇಕೆ? ಧೂಳು ತುಂಬಿದ ಆ ಮೊಗಸಾಲೆಯ ಮತ್ತೆ ಸಿಂಗರಿಸಬಾರದೇಕೆ? ನೀರವವಾಗಿರುವ ಮನೆಯೊಳಗೆ...
No comments:
Post a Comment