Monday, April 6, 2020

ನಾವು ದೂರಕ್ಕಾವಿ ಅನ್ನಾದ್ನ
ನೆನಿಸ್ಕ್ಯಂಡ್ರ ಎದಿ ನಡುಗತೈತಿ
ಮನ್ಸಿನ್ ಮೂಲ್ಯಾಗಿದ್ ದುಃಖ
ಕಣ್ಣೀರಾಗಿ ಹೊರಾಗ ಬರ್ತೈತಿ
ನೀ ಸಿಗಲ್ಲ ಅಂತಾ ಗೊತ್ತಿದ್ರು
ಇಷ್ಟಪಟ್ಟ ಈ ಹೃದಯಾನ
ಬಾಯಿಗ್ ಬಂದಂಗ ಬೈಬೇಕು
ಅನ್ನುಸ್ತೈತಿ..
ಆ ಹೃದಯನ ನೀನು ಅನ್ನಾದು
ನೆನುಪಾದಾಗಂತು ಮನುಸು
ಮೂಕಾಗ್ಬಿಡ್ತಾತಿ...
ಮುಂದಿನ ಜನ್ಮುಕ್ಕರ ನೀ
ನನಿಗ್ಯ ಸಿಗ್ಲಿ ಅಂತಾ ಆ
ದೇವ್ರಿಗ್ಯ ಅರ್ಜಿ  ಹಾಕ್ಬೇಕಾಗೇತಿ

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ