ಶ್ರೀ ಗುರುವೇ ಕೃಪೆಯಾಗು
ಗೊಂದಲಗಳ ಪರಿಹರಿಸಿ
ಅಜ್ಞಾನ ಅಳಿಸಿ ಸುಜ್ಞಾನ ಬೆಳೆಸಿ
ಅಂಧಕಾರಕ್ಕೆ ಅರಿವಿನ ಬೆಳಕು ನೀಡಿ
ಅಶಾಂತಿಯ ಅಳಿಸಿ ಶಾಂತಿಯ ನೆಲೆಸಿ
ದ್ವೇಷವ ತೆಗೆದು ಪ್ರೀತಿಯ ಬೆಳೆಸಿ
ಸ್ವಾಭಿಮಾನದ ಮೊಳಕೆಯೊಡೆಸಿ
ಗುರಿಗೆ ಸೂಕ್ತ ಮಾರ್ಗದರ್ಶನ ನೀಡಿ
ಬದುಕಿಗೆ ಆಶಾಕಿರಣವಾಗಿ
ಭವಿಷತ್ತಿಗೆ ಮುನ್ನುಡಿಯಾಗುವ
ಶ್ರೀ ಗುರುವೇ ಕೃಪೆಯಾಗು..
ರಚನೆ: ನವೀನ ಬೂದನೂರು
ಗೊಂದಲಗಳ ಪರಿಹರಿಸಿ
ಅಜ್ಞಾನ ಅಳಿಸಿ ಸುಜ್ಞಾನ ಬೆಳೆಸಿ
ಅಂಧಕಾರಕ್ಕೆ ಅರಿವಿನ ಬೆಳಕು ನೀಡಿ
ಅಶಾಂತಿಯ ಅಳಿಸಿ ಶಾಂತಿಯ ನೆಲೆಸಿ
ದ್ವೇಷವ ತೆಗೆದು ಪ್ರೀತಿಯ ಬೆಳೆಸಿ
ಸ್ವಾಭಿಮಾನದ ಮೊಳಕೆಯೊಡೆಸಿ
ಗುರಿಗೆ ಸೂಕ್ತ ಮಾರ್ಗದರ್ಶನ ನೀಡಿ
ಬದುಕಿಗೆ ಆಶಾಕಿರಣವಾಗಿ
ಭವಿಷತ್ತಿಗೆ ಮುನ್ನುಡಿಯಾಗುವ
ಶ್ರೀ ಗುರುವೇ ಕೃಪೆಯಾಗು..
ರಚನೆ: ನವೀನ ಬೂದನೂರು
No comments:
Post a Comment