ಬಾಹುಬಲಿ
ರಾಜ್ಯದ ಮೇಲಿನ ವ್ಯಾಮೋಹಕ್ಕಾಗಿ
ಅಣ್ಣನೊಡನೆ ಕಾದಾಡಿ
ಎಲ್ಲದರಲ್ಲೂ ಜಯಗಳಿಸಿ
ಕೊನೆಗೆ ನಿನ್ನ ಕೃತ್ಯಕ್ಕೆ ಕ್ಷಣದಲ್ಲೆ ಮರುಗಿ
ಸಂಬಂಧಗಳಿಗೆ ಕೊಳ್ಳಿಯಿಡುವ
ರಾಜ್ಯಲಕ್ಷ್ಮಿಯ ತ್ಯಜಿಸಿ
ವಿವಸ್ತ್ರವಾಗಿ, ಮೌನದಿಂದ ನಿಂತಿರುವ
ಮಾನವೀಯ ಮೌಲ್ಯಗಳ
ಮೆರೆದ ಪ್ರೇಮ ಮೂರ್ತಿಯೇ
ನಿನಗಿದೋ ನನ್ನ ನಮನ
ರಚನೆ: ನವೀನ ಬೂದನೂರು
ರಾಜ್ಯದ ಮೇಲಿನ ವ್ಯಾಮೋಹಕ್ಕಾಗಿ
ಅಣ್ಣನೊಡನೆ ಕಾದಾಡಿ
ಎಲ್ಲದರಲ್ಲೂ ಜಯಗಳಿಸಿ
ಕೊನೆಗೆ ನಿನ್ನ ಕೃತ್ಯಕ್ಕೆ ಕ್ಷಣದಲ್ಲೆ ಮರುಗಿ
ಸಂಬಂಧಗಳಿಗೆ ಕೊಳ್ಳಿಯಿಡುವ
ರಾಜ್ಯಲಕ್ಷ್ಮಿಯ ತ್ಯಜಿಸಿ
ವಿವಸ್ತ್ರವಾಗಿ, ಮೌನದಿಂದ ನಿಂತಿರುವ
ಮಾನವೀಯ ಮೌಲ್ಯಗಳ
ಮೆರೆದ ಪ್ರೇಮ ಮೂರ್ತಿಯೇ
ನಿನಗಿದೋ ನನ್ನ ನಮನ
ರಚನೆ: ನವೀನ ಬೂದನೂರು
No comments:
Post a Comment